ಒಟ್ಟು ನೋಟಗಳು

Wednesday, August 24, 2016

ಕೆಸ್ತೂರಿನ ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 

ಕರ್ನಾಟಕದ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆಯ ಕೆಸ್ತೂರು ಎಂಬ ಗ್ರಾಮದಲ್ಲಿ ಗುರುನಾಥರ ಭಕ್ತರು ಶ್ರೀ.ವೆಂಕಟಾಚಲ ಅವಧೂತರ ವೇದಿಕೆಯನ್ನು ನಿರ್ಮಿಸಿರುತ್ತಾರೆ.

ಆ ಪರಮ ಪವಿತ್ರ ಸ್ಥಳದ ಕೆಲವು ಭಾವಚಿತ್ರಗಳನ್ನು ಗುರುನಾಥರ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ: 








ಭಗವಾನ್ ಶ್ರೀ ದತ್ತಾತ್ರೇಯರ ವಿಗ್ರಹ

 ವರದಪುರದ ಶ್ರೀ.ಶ್ರೀಧರ ಸ್ವಾಮಿಗಳ ವಿಗ್ರಹ 

ಗುಬ್ಬಿಯ ಶ್ರೀ.ಚಿದಂಬರರ ವಿಗ್ರಹ

ಶ್ರೀ.ಶಂಕರಲಿಂಗ ಭಗವಾನ್ ವಿಗ್ರಹ


 ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವಿಗ್ರಹ 


  ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವಿಗ್ರಹ 


ಹನುಮಂತನ ವಿಗ್ರಹ


ಸಂಪರ್ಕದ ವಿವರಗಳು: 

ಶ್ರೀ.ವೆಂಕಟಾಚಲ ಅವಧೂತರ ವೇದಿಕೆ 
ಕೆಸ್ತೂರು ಗ್ರಾಮ, 
ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ, 
ಕರ್ನಾಟಕ, ಭಾರತ.

No comments:

Post a Comment