ಕೆಸ್ತೂರಿನ ಶ್ರೀ.ವೆಂಕಟಾಚಲ ಅವಧೂತರ ವೇದಿಕೆ
ಕರ್ನಾಟಕದ ಮದ್ದೂರು ತಾಲೂಕು, ಮಂಡ್ಯ ಜಿಲ್ಲೆಯ ಕೆಸ್ತೂರು ಎಂಬ ಗ್ರಾಮದಲ್ಲಿ ಗುರುನಾಥರ ಭಕ್ತರು ಶ್ರೀ.ವೆಂಕಟಾಚಲ ಅವಧೂತರ ವೇದಿಕೆಯನ್ನು ನಿರ್ಮಿಸಿರುತ್ತಾರೆ.
ಆ ಪರಮ ಪವಿತ್ರ ಸ್ಥಳದ ಕೆಲವು ಭಾವಚಿತ್ರಗಳನ್ನು ಗುರುನಾಥರ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:
ಭಗವಾನ್ ಶ್ರೀ ದತ್ತಾತ್ರೇಯರ ವಿಗ್ರಹ
ವರದಪುರದ ಶ್ರೀ.ಶ್ರೀಧರ ಸ್ವಾಮಿಗಳ ವಿಗ್ರಹ
ಗುಬ್ಬಿಯ ಶ್ರೀ.ಚಿದಂಬರರ ವಿಗ್ರಹ
ಶ್ರೀ.ಶಂಕರಲಿಂಗ ಭಗವಾನ್ ವಿಗ್ರಹ
ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವಿಗ್ರಹ
ಶ್ರೀ ಚಂದ್ರಶೇಖರ ಭಾರತಿ ಸ್ವಾಮೀಜಿಯವರ ವಿಗ್ರಹ
ಹನುಮಂತನ ವಿಗ್ರಹ
ಸಂಪರ್ಕದ ವಿವರಗಳು:
ಶ್ರೀ.ವೆಂಕಟಾಚಲ ಅವಧೂತರ ವೇದಿಕೆ
ಕೆಸ್ತೂರು ಗ್ರಾಮ,
ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ,
ಕರ್ನಾಟಕ, ಭಾರತ.
No comments:
Post a Comment