ಗುರುನಾಥ ಸ್ತೋತ್ರ ಕುಸುಮಾಂಜಲಿ
ಮನಸಿ ಸದ್ಗುರೊಃ ಧ್ಯಾನಂ
ವಚಸಿ ಗುರೋಃ ಸ್ತವನಂ |
ಯೋ ಕರೋತಿ ನಿತ್ಯಂ ತಸ್ಯ
ಚಿತ್ತೇ ನೂನಂ ವಸತಿ ಸಃ ||
ಯಾರು ಮನಸ್ಸಿನಲ್ಲಿ ಸದ್ಗುರುವಿನ ಧ್ಯಾನ ಮಾಡುವರೋ...ಯಾರ ಮಾತಿನಲ್ಲಿ ಸದ್ಗುರುವಿನ ಸ್ತುತಿ ಇರುವುದೋ...ಅಂತಹವರ ಮನೆಮನಗಳಲ್ಲಿ ಅವ್ಯಕ್ತರೂಪವಾಗಿ ಗುರುವೇ ನೆಲಸುವನು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment