ಶ್ರೀ.ವೆಂಕಟಾಚಲ ಅವಧೂತರು

ಕರ್ನಾಟಕದ ಸುಪ್ರಸಿದ್ಧ ಅವಧೂತರಾದ ಸಖರಾಯಪಟ್ಟಣದ ಶ್ರೀ.ವೆಂಕಟಾಚಲ ಅವಧೂತರ ಜೀವನ, ಅವರು ನಡೆಸಿದ ಲೀಲೆಗಳು ಮತ್ತು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಪ್ರಥಮ ಬ್ಲಾಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬ್ಲಾಗ್ ನಲ್ಲಿ ನೀಡಿರುವ ಮಾಹಿತಿಗಳನ್ನು ಸಂಗ್ರಹಿಸಲು ನನಗೆ ಹಲವಾರು ಗುರು ಬಂಧುಗಳು ಸಹಾಯ ಮಾಡಿರುತ್ತಾರೆ. ಈ ಬ್ಲಾಗ್ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಆದ ಕಾರಣ, ಯಾರಾದರೂ ಬ್ಲಾಗ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಗುರುಬಂಧುಗಳನ್ನು ಸಂಪರ್ಕಿಸಿದಲ್ಲಿ ದಯಮಾಡಿ ನೀಡಬಾರದಾಗಿ ವಿನಂತಿ.

Thursday, July 10, 2025

ಹರನೂ ನೀನೇ ಹರಿಯೂ ನೀನೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಹರನೂ ನೀನೇ ಹರಿಯೂ ನೀನೇ ನನ್ನ ಪಾಲಿಗೆ ಎಲ್ಲವೂ ನೀನೆ ಗುರುವೇ ನೀನಿಲ್ಲದೇ ಬದುಕು ಇಲ್ಲವೆನಗೆ ಸದಾ ನಿನ್ನಲ್ಲೇ ಲೀನನಾಗಿಹೆ ಪ್ರಭುವೇ. ಒಂದೊಂದು ಕ್ಷಣ ನಿನ್ನ ನೆನೆಯದೇ ಹೋ...
Friday, January 31, 2025

ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ. ನಿನ್ನಿರುವ ಮರೆತು ಮ...

ಜೊತೆ ಇರಲು ನೀನು ಭಯ ಪಡೆನು ನಾನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಜೊತೆ ಇರಲು ನೀನು  ಭಯ ಪಡೆನು ನಾನು ಇನ್ನೆಂದೂ ಗುರುನಾಥ ಅಭಯ ನೀಡಲು ನೀನು ಇನ್ನೇಕೆ ಮರುಗುವೆನು ನಾನು ಹೇಳೋ ಗುರುನಾಥ. ದೂರ ಮಾಡಿದೆ ನೀನೆಂದು ಕೊರಗುತಲಿ ಕಾಲ ಕಳೆದೆನು ಗ...
Wednesday, July 24, 2024

ನನ್ನೊಳಗಿಹ ನಿನ್ನ ಅರಿಯದೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
  ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ. ನಿನ್ನಿರುವ ಮರೆತು...

ನಂಬಿಹೆ ನಿನ್ನನು ಗುರುದೇವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
  ನಂಬಿಹೆ ನಿನ್ನನು ಗುರುದೇವ ಎನ್ನ ಜೊತೆಯಲಿ ಸಾಗೋ  ಮಹಾದೇವ ಶರಣೆಂಬಗೆ ಮತಿಯನೀಡಿ ಸರಿ ದಾರಿ ತೋರೋ ನಮ್ಮೊಲುಮೆಯ ಗುರುದೇವ. ಮನಸೆಂಬ ಕುದುರೆಯ ಏರಿ ಕಂಡಲ್ಲಿ ಸಾಗುತ ದಾರಿ...

ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
  ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ ನೆನೆದರೂ ಹಳಿ ತಪ್ಪಿದ ಬಂಡಿಯಂತೆ ಓಡುತಿಹದೋ  ಕರ್ಮದ ಸುಳಿಯೊಳು ಸಿಲುಕಿ ನಲುಗಿ ನಲುಗಿ ಕೂಗುತಿಹದೋ ನನ್ನ ಗುರುವೇ. ಮನವು ಹಿoಡಿ ಹ...
Tuesday, April 16, 2024

ಭಕ್ತನೆಂಬ ಬಿರುದು ಬೇಡವೋ ನನಗೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಭಕ್ತನೆಂಬ ಬಿರುದು ಬೇಡವೋ ನನಗೆ ನಾ ನಿನ್ನ ಬಕುತನಲ್ಲವೋ  ಗುರುವೇ ಭವ ಬಂಧನದಿಂದ ಮುಕುತಿ ಬೇಡುವ ತಿರುಕ ನಾನು ಏನ್ನ ಕೈ ಬಿಡ ಬೇಡವೋ. ಅಳೆದೂ ಸುರಿದು ಗುಣಿಸಿ ಎಣಿಸಿ ಬರೀ ...
Wednesday, January 3, 2024

ಎಲ್ಲೂ ಸಲ್ಲದವನು ಎಲ್ಲಿಯಾದರೂ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಎಲ್ಲೂ ಸಲ್ಲದವನು ಎಲ್ಲಿಯಾದರೂ ಸಲ್ಲುವನೆನುತ ಎಲ್ಲೆಲ್ಲೋ ಹುಡುಕಿ ಹೊರಟೆನು  ಬಳಲಿ ಬೆಂಡಾಗಿ ದಾರಿ ಸಾಗದಾಗಿ ಉಸಿರು ಚೆಲ್ಲುತ ದಾರಿ ಕಾಣದೇ ಕುಳಿತೆನೋ. ಏನಿದು ಬದುಕಿನ ಮರ...
Tuesday, January 2, 2024

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ ಕರುಣೆ ಬಾರದೇ ಇನ್ನೂ ಮೌನ ಧರಿಸಿ ಬೇಡುವ ಪರಿ ಅರಿತಿಲ್ಲ ನಾನು ಮಲಿನ ಭಾವ ಕಳೆಚಿಲ್ಲ ಇನ್ನೂ. ಯಾರೋ ಭಜಿಸಿದರೆಂದು ನಿನ್ನ ಬೇಡುವರೆ...
Monday, July 10, 2023

ನಮಿಸುವೆ ನಿನಗೆ ಗುರುದೇವ - ಶ್ರೀ. ಆನಂದ ರಾಮ್, ಶೃಂಗೇರಿ

›
ನಮಿಸುವೆ ನಿನಗೆ ಗುರುದೇವ ನೀನೇ ಅಲ್ಲವೇ ನಮ್ಮೆಲರ ಮಹಾದೇವ ಬವಣೆ ನೀಗಿಸಿ ಬದುಕಿನ ಹಾದಿ ಸುಗಮ ಮಾಡೋ  ಬೇಡುವೆವು ಗುರುದೇವ. ಎಲ್ಲಿ ಹುಡುಕಲಿ ನಿನ್ನ ಗುರುವೇ ಹೇಗೆ ಬೇಡಲಿ ...
Wednesday, May 24, 2023

ಬದುಕಿನ ಉದ್ದಗಲಕು ಏನನ್ನೋ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಬದುಕಿನ ಉದ್ದಗಲಕು ಏನನ್ನೋ ಹುಡುಕಿ ಸೋತು ನಿಂತಾಯಿತು ಗುರುವೇ ಇನ್ನು ನೆಮ್ಮದಿಯ ಅರಸಿ ನಿನ್ನ ನಂಬಿ ನಿನ್ನ ಪಾದದ ಬಳಿ ನಿಂತಾಯಿತು ಪ್ರಭುವೇ. ಕಾಣದಾ ಸುಖವ  ವಿಷಯ ವಸ್ತುವ...
Saturday, March 11, 2023

ನಿನ್ನ ನಂಬಿಹೆನೋ ಗುರುವೇ ಎನ್ನ ಪೊರೆಯುವ ಹೊಣೆ ನಿನ್ನದೋ ದೊರೆಯೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ನಿನ್ನ ನಂಬಿಹೆನೋ ಗುರುವೇ ಎನ್ನ ಪೊರೆಯುವ ಹೊಣೆ ನಿನ್ನದೋ ದೊರೆಯೇ ಕೂಗಿ ಕರೆಯಲು ದ್ವನಿಯು ಕೇಳದೆ ಎನ್ನ ಕಡೆಗಣಿಸಿ ಹೋದೆಯಾ ಪ್ರಭುವೇ.  ನಿನ್ನ ಬಕುತನೆನುತ ವೇಷ ಧರಿಸಿ ಪರ...
Wednesday, December 28, 2022

ಸ್ತಿರವಲ್ಲದ ಮನವಹೊತ್ತು - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ಸ್ತಿರವಲ್ಲದ ಮನವಹೊತ್ತು ಬಿದ್ದೆದ್ದು ಓಡುವ ಬದುಕ ನಡೆಸಿ ಸೋತೆನೋ ಸಂಕುಚಿತ ಭಾವದೊಳು ನಿನ್ನ ಬಜಿಸುವೆನೆನುತ ಬೀಗಿ ಏನೂ ಪಡೆಯದಾದೆನೋ. ಗುರು ಕೊಡುವನೆಂದು ಹಗುರ ಭಾವದಿ ಮೈ...
Saturday, November 5, 2022

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ ಅಂತೆ ಕಂತೆಗಳ ಸಂತೆಯೊಳು ಬದುಕ ನಡೆಸಿ ನಿನ್ನ ಮರೆತ ದಿನವೆಷ್ಟೋ. ಏನಿದು ಗುರುದೇವ ಏನಿದು ನಿನ್ನ  ಲೀಲಾ ಪರಿಯ ನಾ...
Friday, November 4, 2022

ಗುರುನಾಥ ಇರುವಾಗ ಅಭಯ ನೀಡುವಾಗ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಗುರುನಾಥ ಇರುವಾಗ ಅಭಯ ನೀಡುವಾಗ ಇನ್ಯಾಕೆ ಭಯವು ಹೇಳು ಮನವೇ ನಿನ್ನ ದಾರಿ ಸರಿ ಎಂದಾಗ ನಿನ್ನ ಜೊತೆ ಗುರುವಿರುವಾಗ ಭಯವೆಂತು ನಾನರಿಯೇ. ಅವನ ನಂಬಿದ ಮನವು ಅವನೇ ಎಲ್ಲಾ ಎಂಬ...
Sunday, October 30, 2022

ಗುರುವೆಂದು ನುಡಿಯುತ ಎಲ್ಲಾ ನೀನೆಂದು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಗುರುವೆಂದು ನುಡಿಯುತ ಎಲ್ಲಾ ನೀನೆಂದು ಹೇಳುತ ಬರೀ ನಟಿಸಿ ಬದುಕಿದೆನು ನಿನ್ನ ನುಡಿಯ ಆಲಿಸದೆ ನಿನ್ನ ತತ್ವ ಅರಿಯದೆ ಬರೀ ವೇಷ ದರಿಸಿ ಬಾಳಿದೆನೋ. ಕೊಡು ಕೊಡೆಂದು ಸದಾ ಬೇಡು...
Tuesday, May 10, 2022

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಬಲು ಸಡಗರದಿ ಬಂದು ಬೃಂದಾವನವ ಸುತ್ತಿ ಆನಂದದಿ ನಿಂತೆನೋ ಎಂದೂ ಕಾಣದ ಅನುಭೂತಿ ಪಡೆದು ಮೈ ಮರೆತು ಭಜಿಸಿಹೆನೋ| ಹರನೆಲ್ಲಿ ಹರನೆಲ್ಲಿ ಎನುತ ಮುದದಿ ಪಾಡುತ ಸಖರಾಯಧೀಶನ ಕಂಡೆ...
Sunday, May 8, 2022

ಬಡವನಾದೆನು ನಾನು ಭಜಿಸದೇ ನಿನ್ನನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಬಡವನಾದೆನು ನಾನು ಭಜಿಸದೇ ನಿನ್ನನು ಪ್ರಭುವೇ  ಮನ್ನಿಸಿ ಹರಸೆನ್ನನು ಬಕುತಿಯ ಸೋಗು ಧರಿಸಿಹೆ  ಲೌಕಿಕದ ಚಿಂತೆ ಕಾಡುತಿದೆ ಗುರುವೇ ಎನ್ನನು| ಮನದ ಒಳಹೊಕ್ಕು ಭಾವನೆಗಳ ತಡಕಾ...
Tuesday, February 22, 2022

ಮರೆತು ಹೋಯಿತು ನಿನ್ನ ಇರುವಿನ ಅರಿವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಮರೆತು ಹೋಯಿತು ನಿನ್ನ ಇರುವಿನ ಅರಿವು ಹಾದಿ ತಪ್ಪಿತು ಎನ್ನ ಬದುಕಿನ ಗುರಿಯು ತಾಳ ತಪ್ಪಿದ ಭಾವವಿಲ್ಲದ ಬರೀ ನೋವುಗಳ ಗೂಡಾಯಿತು ಎನ್ನ ಮನವು| ಬಕುತನ ಸೋಗು ಧರಿಸಿ ಬಕುತಿಯ...
Wednesday, November 24, 2021

ಯಾವ ದೈವವ ಬೇಡಲಿ ನಾನು - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಯಾವ ದೈವವ ಬೇಡಲಿ ನಾನು ಸರ್ವ ದೈವವು ನೀನಾಗಿರುವಾಗ ಗುರುವೇ ಸರ್ವ ತೀರ್ಥವು ನಿನ್ನ ಪದತಳದಿರುವಾಗ ಇನ್ನೆಲ್ಲಿ ತೀರ್ಥ ಸೇವಿಸಲಿ| ಕರುಣಾಳು ನೀನೆಂದು ಬಕುತರು ನುಡಿವರು ಬಡವ...
Thursday, October 21, 2021

ಮನದ ಭಾವಗಳ ನಡುವೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಮನದ ಭಾವಗಳ ನಡುವೆ ನಿನ್ನ ನಾಮಕೆ ಹುಡುಕಾಡಿ ಸೋತು ನಿಂತಿಹೆನೋ ಬರದು ಮಾಡದೆ ಮಲಿನ ಭಾವಗಳ ಒಡಲಾಳದಿಂದ ಹೇಗೆ ನಿನ್ನ ಪಡೆವೆನೋ| ನಿನ್ನ ರೂಪ ಮಿಂಚಂತೆ ಮನದಿ ಬಂದು  ಎನ್ನ  ತ...
Friday, October 8, 2021

ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ ಹೊರಟೆ  ನೆನೆಯುತ ಗುರುವೇ  ನಿನ್ನ  ನಾನು  ಬಾಹ್ಯ ಬದುಕಿನ ವಾಸನೆಯೊಳು ಹುದುಗಿ  ಹೋದ ಮನವ ಹೇಗೆ ಹುಡುಕಲಿ ನಾನು| ಬುದ್ಧಿಯ ಅರಿವಿಗೆ ...
Monday, October 4, 2021

ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು ಗುರಿ ತೋರಿದರೆ ದಡ ಸೇರುವೆನು ನಾನು ತಾಮಸಿಕನಾಗಿ  ಅಲೆಮಾರಿಯಾಗಿ ಅಂಧನಂತೆ ಗುರುವೇ ಕೂಗುತಿಹೆನು ನಾನು| ಶುದ್ಧವಿಲ್ಲವೋ ಎನ್ನ ಅಂತರಂಗ...
Monday, September 13, 2021

ಬದುಕಿನ ಮುಸ್ಸಂಜೆಯಲಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಬದುಕಿನ ಮುಸ್ಸಂಜೆಯಲಿ  ಸವೆಸಿದ  ದಾರಿ ನೆನಪಾಗಿ ಮನವು  ಭಾರವಾಯಿತೋ ನಿನ್ನ ನೆನೆಯದಲೇ ಬದುಕು ನಡೆಸಿ ದಡ ಸೇರದ ನಾವೆಯಂತೆ ಗಾಳಿಗೆ ತೇಲಿತೋ| ಬದುಕು ಮುಗಿದಿಲ್ಲ ಇನ್ನಾದರೂ...
Monday, September 6, 2021

ನಿನ್ನ ನಂಬಿಹೆನೋ ಗುರುವೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ನಿನ್ನ ನಂಬಿಹೆನೋ ಗುರುವೇ ಇನ್ನೆಷ್ಟು ತಡಮಾಡುವೆ ಎನ್ನ ಮೊರೆ ಕೇಳಲು ನಿನ್ನಿಷ್ಟದಂತೆ ಎನ್ನ ನೀ ಹರಸುವಿಯಾದರೆ  ಉಸಿರ ಹಿಡಿದು ನಿನ್ನ ಕಾಯುವೆನೋ| ಸುಲಭಕೆ ಒಲಿಯನು ಗುರುವು...
Sunday, July 18, 2021

ನಾನು ಸೇವಕನೂ ಅಲ್ಲಾ ನಿನ್ನ ಸೇವೆಯನೇ ಮಾಡಲಿಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ನಾನು ಸೇವಕನೂ ಅಲ್ಲಾ ನಿನ್ನ ಸೇವೆಯನೇ ಮಾಡಲಿಲ್ಲ ನಾನು ಬಕುತನೂ ಅಲ್ಲಾ ಎನಗೆ ಬಕುತಿಯ ಅರಿವೇ ಇಲ್ಲ| ನಿನ್ನ ನೆನೆದೊಡೆ ಮೂಡುವ ಭಾವವು ಏನೆಂದೂ ಅರಿಯದಾದೇನಲ್ಲ ನಿನ್ನ ನಾಮಕ...
Thursday, June 24, 2021

ಇನ್ಯಾವ ಭಕುತಿಗೆ ಒಲಿಯುವೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಇನ್ಯಾವ ಭಕುತಿಗೆ ಒಲಿಯುವೆ ನೀನು ಅನನ್ಯ ಬಕುತಿಯ ಅರಿತಿಲ್ಲ ನಾನೂ ಬಕುತನಂತೆ ನಟಿಸುವೆನು ನಾನು ಪರಿಶುದ್ದಗೊಳಿಸೋ ಎನ್ನ ಮನವನು| ಬುದ್ದಿಹೀನನು ನಾನು ಬದುಕುವ ಪರಿ ಅರಿತಿಲ...
Thursday, June 17, 2021

ನಿತ್ಯ ಆನಂದ ನೀಡುವ ಗುರುನಾಥನ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ನಿತ್ಯ ಆನಂದ ನೀಡುವ ಗುರುನಾಥನ ಸ್ತುತಿಯ ಅನವರತ  ಮಾಡೋಣ ಭವ ಬಂಧನ ಕಳಚುವ ನಮ್ಮ ಗುರುದೇವನ ಸದಾ ಭಜಿಸೋಣ| ಸುಮ್ಮನೆ ಕಾಲ ಕಳೆಯದೇ ಅವನದೇ ಧ್ಯಾನದಲಿ ಮುಳುಗೋಣ ನಿತ್ಯ ಕೂಳಿನ...
Monday, June 14, 2021

ಬರಿ ಮಾತಲಿ ಬೇಡುತ ಗುರುವೆಂದೊಡೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಬರಿ ಮಾತಲಿ ಬೇಡುತ ಗುರುವೆಂದೊಡೆ ಅವ ಸ್ವೀಕರಿಸುವೆನೆ ಎನ್ನಾ ಸರಿ ದಾರಿಯಲಿ ಸಾಗದೆ ಕೂಗಿದೊಡೆ ಬಂದು ಹರಸುವೆನೇ ಎನ್ನಾ| ಮುಖವಾಡವ ಕಳಚದೆ ಬರೀ ಪದಗಳಲೇ ಬೇಡಿದೊಡೇ  ಒಪ್ಪುವ...
Thursday, June 10, 2021

Paarijata Samarpane And Gurunatharu of Sakharayapattna

›
Dear Friends, I am scripting this on the basis of 'Prerane' and it may stir the imagination of the readers 🙏   The other reason for...
Saturday, June 5, 2021

ಏನೆಂದು ಕೊಂಡಾಡಲಿ ಗುರುವೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಏನೆಂದು ಕೊಂಡಾಡಲಿ ಗುರುವೇ ನಿನ್ನ ಲೀಲೆಯ  ಈ ಮೂಡ ಏನೂ ಅರಿಯ ಬಕುತರ ಬಾಯಲಿ ಕೇಳುವೆನು ನಿನ್ನ ನಂಬಿದವರ ಸಲಹಿದ ಚರಿತೆಯ| ಈ ನನ್ನ ಜೀವವು ಕಲ್ಲು ಬಂಡೆಯಂತೆ ನಿನ್ನ ಸೇವಿಸಿ...
Wednesday, May 12, 2021

ಭಯ ಬೇಡವೋ ಗುರುವೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ಭಯ ಬೇಡವೋ ಗುರುವೇ ಬೇಡುವೆನು  ನಿನ್ನಭಯ ನೀಡಿ ಪೊರೆಯೋ ದೊರೆಯೇ ಮನದ ಮೂಲೆಯಲಿ ಮಡುಗಟ್ಟಿದ ಮನದ ನೋವಿಗೆ ಕೊನೆ ನೀಡೋ ಪ್ರಭುವೇ| ಆತಂಕದ ಗಳಿಗೆಯ ಸೃಷ್ಠಿಸಿ ಬಕುತಿಯಲಿ ಬಜಿಸ...
Friday, April 23, 2021

ನನ್ನೊಳಗಿಹ ಏನನೋ ಹುಡುಕುತಿಹೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ನನ್ನೊಳಗಿಹ ಏನನೋ ಹುಡುಕುತಿಹೆ ನೀ ಸರಿ ದಾರಿ ತೋರೋ ಗುರುವೇ ಹುಡುಕಾಟದಲಿ ನನ್ನ ಇರುವನೇ ಮರೆತಂತಾಗಿ ಕಳೆದು ಹೋಗದಿರಲಿ ಪ್ರಭುವೇ| ಅದು ಯಾಕೆಂದು  ತಿಳಿದರೂ ನೀ ಎಮಗೆ ತಿಳಿ...
1 comment:
Sunday, April 11, 2021

ಎಲ್ಲೆಲ್ಲೂ ಹುಡುಕಿದೆ ಸಿಗದ ನೆಮ್ಮದಿಗೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎಲ್ಲೆಲ್ಲೂ ಹುಡುಕಿದೆ ಸಿಗದ ನೆಮ್ಮದಿಗೆ ಸನಿಹ ಇದ್ದರೂ ಅರಿಯಾದಾದೆ ಗುರುವೇ ಯಾರೋ ನುಡಿದರು ಎಂದು ಇನ್ನೆಲ್ಲೋ ಕಳೆದು ಹೋದೆ ನಿನ್ನ ಕಾಣದೇ ಪ್ರಭುವೇ| ಒಮ್ಮೆ ನೆನೆದರು ಸಾಕ...
Wednesday, March 24, 2021

ಆಡುತಿಹರೋ ಎಲ್ಲಾ ನನ್ನ ಬಕುತಿಯ ಕಂಡು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಆಡುತಿಹರೋ ಎಲ್ಲಾ ನನ್ನ ಬಕುತಿಯ ಕಂಡು ಅದು  ನಿಜವಲ್ಲವೆಂದು ಮುಸು ನಗುತಿಹರೋ ಎಲ್ಲಾ  ಶುದ್ಧ ಭಾವದ ಹೊರತಾದ ಬರೀ ನಾಟಕವೆಂದೋ| ಮಡಿಯಿಲ್ಲ ಮಂತ್ರದ ಸುಳಿವಿಲ್ಲ ಬರೀ ಕೈ ಮುಗ...
Wednesday, March 17, 2021

ನಾನ್ಯಾರು ನಿನ್ನ ಬೇಡಲು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ನಾನ್ಯಾರು ನಿನ್ನ ಬೇಡಲು ಏನಗೇನು ಯೋಗ್ಯತೆ ಇಹುದೋ ನಿನ್ನ ಕೋರಲು ಮುಂದೆ ನಿಂತನೆಂದು ನೀ ಎನ್ನ ಹರಸ ಬೇಕೆಂಬ ಕಟ್ಟು ಪಾಡು ನಿನಗಿಲ್ಲವೋ| ನೀ ಹಿಡಿದ ತಖಡಿಯಲಿ ಎನ್ನ ಕರ್ಮಗಳ...
Monday, March 8, 2021

ಅನುಮಾನದ ಹುತ್ತದೊಳು ಮನವ ನಿಲ್ಲಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಅನುಮಾನದ ಹುತ್ತದೊಳು ಮನವ ನಿಲ್ಲಿಸಿ ನಿನ್ನ ಬಜಿಪನೆಂಬ ನಾಟಕವಾಡುತಿಹೆನೋ ಇರುಳು ಮೊಬ್ಬಿನಲಿ ದಿನದ ಕುಕರ್ಮ ಕಾಡಿದಾಗ ಬೊಬ್ಬಿಡುತ ನಿನ್ನ ಬೇಡಿಹೆನೋ | ಚಂದವಲ್ಲದ ಬಣ್ಣದ ಬ...
1 comment:
Sunday, March 7, 2021

ಕಡಲ ಅಲೆಯಂತೆ ಬಂದೆರೆಗುವ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಕಡಲ ಅಲೆಯಂತೆ ಬಂದೆರೆಗುವ ಭಾವನೆಗಳ ಅಲೆಯ ತಡೆಯದಾದೆನೋ ಹಾಯಿ ನಡೆಸುತ  ಸೋತ ಅಂಬಿಗನಂತಾಗಿ ಗುರುವೇ ನಿನ್ನನೇ ಮೊರೆ ಹೊಕ್ಕೆನೋ | ತುಂಬಿದ ಕಡಲಂತೆ ಎನ್ನ ಮನವು ಗೊಂದಲದ ಗೂಡ...
1 comment:
Sunday, February 28, 2021

ಭಾವಕೂ ಬೆಲೆಯಿಲ್ಲ ಬಕುತಿಗೂ ಬೆಲೆಯಿಲ್ಲವಿಲ್ಲಿನೀನು ನೆಪಮಾತ್ರ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಭಾವಕೂ ಬೆಲೆಯಿಲ್ಲ ಬಕುತಿಗೂ ಬೆಲೆಯಿಲ್ಲವಿಲ್ಲಿ ನೀನು ನೆಪಮಾತ್ರ ಎಲ್ಲವೂ ತೋರಿಕೆಗೆ ಪ್ರಾಧಾನ್ಯವು| ಗುರುವೆಂದು ಬರೀ ಮಾತಲಿ ನುಡಿಯುತ ಎನ್ನ ಸ್ವಾರ್ಥವೇ ಮೇಲಾಯಿತು ನಿನ್ನ...
1 comment:
Thursday, February 25, 2021

ಇದೆಂತಹ ಬದುಕೋ ಪ್ರಭುವೇ ಬರೀ ಮುಖವಾಡವೆ ಪ್ರಧಾನವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಇದೆಂತಹ ಬದುಕೋ ಪ್ರಭುವೇ ಬರೀ ಮುಖವಾಡವೆ ಪ್ರಧಾನವು ಆಡಂಬರ ಬಣ್ಣದ ಚಿತ್ತಾರಕೆ ದೊರೆವುದು ಎಲ್ಲಾ ಮನ್ನಣೆಯೂ| ನಿನ್ನ ಬಜಿಸುವುದರಲು ಬರೀ ತೋರಿಕೆಯ ಹುನ್ನಾರವು ಇದೆಂತೋ ನೀ ...
1 comment:
Tuesday, February 23, 2021

ಮೌನದಲಿ ಭಜಿಸುವುದೇ ಲೇಸು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಮೌನದಲಿ ಭಜಿಸುವುದೇ ಲೇಸು ಮಾತಿನಲಿ ಪದ ಜಾಸ್ತಿಯಾಯಿತು ಅಡುವುದೊಂದು ಮಾಡುವುದೊಂದು ಮನ ನೊಂದು ಬೇಸತ್ತಿದೆ ಗುರುವೇ| ಮನದ ಭಾವನೆಗಳ ಸುಳಿಯಲಿ ನಿಜ ಭಾವದ ಭಕುತಿ ಕಳೆದು ಹೋಯ...
1 comment:
Saturday, February 13, 2021

ಎನ್ನ ಅರಿವಿಗೆ ಬರಲಿಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎನ್ನ ಅರಿವಿಗೆ ಬರಲಿಲ್ಲ ನೀನು ಇನ್ನೆಷ್ಟು ದಿನ ಗುರುವೇ ಕಾಯಬೇಕು ನಾನು ದೇಹ ಶುದ್ದಿ ಸಾಲದಂತೆ ಮನ ಶುದ್ದಿ ಮಾಡಿ ಕೊಳ್ಳಲಿಲ್ಲ  ಪ್ರಭುವೇ ನಾನು| ನೋಡುವ ನೋಟದಲೂ ತುಂಬಿಹು...
1 comment:
Sunday, January 10, 2021

ಶರಣು ಶರಣು ಓ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಶರಣು ಶರಣು ಓ ಗುರುವೇ ನಿನಗೆ ಶರಣು ಶರಣು ಪಾದಾರವಿಂದವ ನೆನೆದು ಗುರುವೇ ಶರಣು ಶರಣು| ಎನ್ನ ಉದ್ಧಾರಕೂ ಎನ್ನ ನಿತ್ಯ ಜೀವನಕು ನೀನೇ ಕಾರಣನು ನಿನಗೆ ಶರಣು ನಾ ಬರೆವ ಪದಗಳ ಮ...
1 comment:
Monday, January 4, 2021

ನನ್ನೊಡೆಯನ ಏನೆಂದು ಬಣ್ಣಿಸಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ನನ್ನೊಡೆಯನ ಏನೆಂದು ಬಣ್ಣಿಸಲಿ ಪದಕೂ ಸಿಗನು ಊಹೆಗೂ ನಿಲುಕನು ಅವನೂ ಬಾನೆತ್ತರಕೆ ಬೆಳದಿಹ ಕರುಣಾ ಮೂರುತಿ ನನ್ನ ಒಡೆಯನು  ಗುರುವರನು| ಸಖರಾಯಪುರವೆಂಬ ಪುಣ್ಯ ಭೂಮಿಯೊಳು ಜನ...
1 comment:

ಶ್ರೀನಿವಾಸ ಶಾರದಮ್ಮರ ಕಂದನಾಗಿ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

›
ಶ್ರೀನಿವಾಸ ಶಾರದಮ್ಮರ ಕಂದನಾಗಿ ಕೃಷ್ಣಯೋಗೀಶ್ವರರ ಅವತಾರವಾಗಿ | ಭಕ್ತಜನರ ಉದ್ಧಾರಕ್ಕಾಗಿ    ಧರೆಗವತರಿಸಿದೆ ಮಾರ್ಗಶಿರಬಹುಳಷಷ್ಠಿಯಂದು ||  ಕಾಯಕದಲ್ಲೇ ತೃಪ್ತಿಯ ಕಾಣುತ...
1 comment:
Sunday, December 27, 2020

ಸಾಧನೆಯ ಹಾದಿಯೊಳು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಸಾಧನೆಯ ಹಾದಿಯೊಳು ಭಾದಕಗಳ ಕಾಟವ  ದೂರ ಮಾಡೋ ನನ್ನ ದೊರೆಯೇ ಮೂಡುವ ಭಾವನೆಯ ಅಲೆಗಳ ಶಾಂತಗೊಳಿಸಿ ಸ್ಥಿರ ಮನ ನೀಡೋ ನನ್ನ ಗುರುವೇ| ಆಸೆಗಳ ಅಲೆಗಳ ಮೇಲೆ ತೇಲುತ ನಿನ್ನ ನೆನೆ...
1 comment:
Thursday, December 17, 2020

ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ ಗುರುವೇ ನೀನೇ ಭಗವಂತನಂತೋ ನಿನ್ನ ಮರೆತರೆ ನಾನೆಂತೋ ಬದುಕು ನಡೆಸುವ ಮಾತು ಇನ್ನೆಂತೋ| ನಾನ್ಯಾರೋ ಗುರುವೇ ಸರಿ ತಪ್ಪು ಎನಲು ಎನ್ನ ದ...
1 comment:
Saturday, December 5, 2020

ಅವಧೂತನೆಂದರೆ ಅವ ಪರಮಾತ್ಮನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಅವಧೂತನೆಂದರೆ ಅವ ಪರಮಾತ್ಮನು ಸಖರಾಯಧೀಶನು ಭಕ್ತ ಜನ ಪೋಷಿತನು ನಿತ್ಯ ನಿರಂತರ ಭಜಿಪರ ಕಾಯ್ವನು ಕರುಣಾಪೂರಿತ ನಮ್ಮ ಗುರುನಾಥನು| ತೋರುವನು ಜಗದಾಟವ ಮೈ ಮರೆಸಿ ಚಿತ್ತವ ಬ್ರ...
1 comment:
Monday, November 23, 2020

ಮನದಿ ಭಯವೇತಕೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ಮನದಿ ಭಯವೇತಕೋ  ನಿನ್ನ ಇರುವಿನ ಅರಿವು ಮೂಡಿಸೇ ದೂರಾಗುವುದು ಗುರುವೇ ಸುಪ್ತ ಮನದೊಳು ಗುಪ್ತವಾಗಿಹ ಅರಿಗಳ ಕಾಟವೋ ಅದು ಪ್ರಭುವೇ| ಬೇಡಿದೊಡೆ ನೀ ಸಲಹುವೆಂದೆನುತ ನಾ ಮಾಡಿದ...
1 comment:
Thursday, November 19, 2020

ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು ಪಾಮರನು ನಾನು ಪಾಪದ ಹೊರೆ ಹೊತ್ತು ನಡೆಯಲಾರದೆ ತಲೆ ಎತ್ತದೆ ಬೇಡುತಿಹೆನು ನಾನು| ಅಂತರಾಳದ ಅಳದಲಿ ಬರೀ ಸುಳ್ಳುಕಪಟದ ಬ...
2 comments:

ನಡೆ ನಡೆಯಲೂ ಅವನ ಇರುವಿನ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ನಡೆ ನಡೆಯಲೂ ಅವನ ಇರುವಿನ ಅರಿವಾದಾಗ ಬದುಕಿನ ನಡೆ ಸುಲಭವೋ ಮನದೊಳು ಅವನ ಮೂರುತಿ ನೆಲೆ ನಿಂತರೆ ದರುಶನ ಸುಲಭವೋ| ಅವನಾಡುವ ಪ್ರತೀ ಪದವ ಅರಿತರೆ ಬದುಕಿನ ಪಾಠ ಬಲು ಹಗುರವೋ ...
1 comment:
Wednesday, November 18, 2020

ಶ್ರೀ ಸದ್ಗುರು ಮಹಿಮೆ ಗ್ರಂಥ ದೊರೆಯುವ ಸ್ಥಳ

›
ಆತ್ಮೀಯ ಗುರು ಬಂಧುಗಳೆ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ. ವೆಂಕಟಾಚಲ ಅವಧೂತರ ದಿವ್ಯ ಮಹಿಮೆಗಳನ್ನು ಒಳಗೊಂಡ  "ಸದ್ಗ...
1 comment:

ಸೇವೆಯೊಳು ಮನ ನಿಲ್ಲಿಸಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಸೇವೆಯೊಳು ಮನ ನಿಲ್ಲಿಸಿ ನಿನ್ನ ನಾಮವನೇ ಉಸಿರಾಗಿಸಿ ಎನ್ನ ಪೊರೆಯೋ ಪ್ರಭುವೇ ಜಗದೊಳು ತುಂಬಿಹಾ ವಿಷಯ ವಾಸನೆಗಳ ಮನ ಬಯಸದಿರಲಿ ನನ್ನ  ಗುರುವೇ| ಇಂದು ಜನಿಸಿದ ಹಸುಗೂಸಿನ ಮ...
1 comment:
Tuesday, November 17, 2020

ವರವ ನೀಡು ವರದಾತ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

›
ವರವ ನೀಡು ವರದಾತ ಅಭಯ ನೀಡು ಅಭಯಧಾತ  ಬೇಡುತಿಹೆ ನಿನ್ನ ಅವಧೂತ || ನಿರ್ಮಲತೆಯು ತುಂಬುವಂತೆ ಶಾಂತಮನವು ಕದಡದಂತೆ | ದ್ವಂದ್ವಗಳು ಕಾಡದಂತೆ ಭಕ್ತಿಭಾವ ಮೂಡುವಂತೆ || 1 ||...
1 comment:
Sunday, November 15, 2020

ದೀಪದ ಹಬ್ಬದ ಈ ಶುಭ ದಿನದಿ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ದೀಪದ ಹಬ್ಬದ ಈ ಶುಭ ದಿನದಿ ದೀಪವಾಗಿ ದಾರಿ. ತೋರೋ ಗುರುವೇ ತಮವನೆಲ್ಲ ಸರಿಸಿ ಮನದೊಳು ಜ್ಞಾನನೀಡುವ ಬೆಳಕಾಗಿ ಬಾರೋ ಗುರುವೇ| ಇಷ್ಟು ದಿನ ಕತ್ತಲೆಯ ಕೂಪದೊಳು ಮಿಂದೆದ್ದು ಮ...
1 comment:
Thursday, November 12, 2020

ಬೆಚ್ಚಿ ಬಿದ್ದೆನೋ ಬೆವೆತು ಹೋದೆನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಬೆಚ್ಚಿ ಬಿದ್ದೆನೋ  ಬೆವೆತು ಹೋದೆನೋ ನಿನ್ನ ನಾಮ ಮರೆತು ಮೂಡನಾದೆನೋ ಇನ್ನು ತಾಳಲಾರೆನೋ ಗುರುವೇ  ಕಾಯಲಾರೆನೋ ನಿನ್ನ ದರುಷನಕೆ ಬೇಡಿ ಬಂದೆನೋ| ಭಕುತಿ ಗೊತ್ತಿಲ್ಲ ನೀತಿ ನ...
1 comment:
Tuesday, November 3, 2020

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

›
ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ ದಣಿವಾಗಿದೆ ಗುರುವೇ  ಮೂಡನು ನಾನು ಎನ್ನ ಮತಿಯ ಬೆಳಗಿ ನಿತ್ಯ ಸತ್ಯವ ತೋರೋ ಪ್ರಭುವೇ| ಎನ್ನ ಬದುಕಿನ ಸುತ್ತಲೂ ಆಮಿಷಗಳಿರಿಸಿ ಮನವ ದ...
1 comment:
Thursday, October 29, 2020

ಎಲ್ಲಿ ಎಡವಿದೆನೋ ಅರಿಯೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಎಲ್ಲಿ ಎಡವಿದೆನೋ ಅರಿಯೆ ಬೆನ್ ತಟ್ಟಿ ಎಬ್ಬಿಸಿ  ಗುರುವು ಎಚ್ಚರಿಸಿದನೋ ಹುಂಬತನವ ಬಿಡೆನುತ ಕಷ್ಟದಾ ಹಾದಿಯಾದರು ಆಸೆ ಪಡದಿರದೆಂದನೋ| ಅಂತರಂಗದಲಿ ಹುದುಗಿಹ ಆಸೆಗಳಾ ಗೋಪುರ...
1 comment:

ಗುರುವೇ ಬದುಕು ಜಗದಲಿ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

›
ಗುರುವೆಂಬ ಬೆಳಕು ಜಗದಲಿ ಜೀವರಾಶಿಯ ಬೆಸೆದಿಹ ಜ್ಯೋತಿಯಲಿ | ಆಸರೆಯಾಗಿಹುದು ಇಹದಲಿ ದಾರಿ ತೋರುವುದು ಪರದಲಿ || ಜ್ಞಾನವೆಂಬ ಮಣ್ಣನು ತಂದು ಸತ್ಯವೆಂಬ ಕುಲುಮೆಯಲಿ ಬೆಂದು |...
1 comment:
Sunday, October 18, 2020

ಮನವು ಬಯಸಿದೆ ನಿತ್ಯ ಸುಖವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಮನವು ಬಯಸಿದೆ ನಿತ್ಯ ಸುಖವು ನಿನ್ನ ಭಜಿಸದೆ ಅದೆಲ್ಲಿ ದೊರೆವುದು ಹೇಳು ಗುರುವೇ ಮಿಥ್ಯಎಂಬ ಬ್ರಮೆಯೊಳು ಮನವು ಮಿಂದು ಲೌಕಿಕದ  ಕೂಪದೊಳು ನಿಂತೆನಲ್ಲವೇ| ನೋವು ಬೇಡ ಹಸಿವು ...
1 comment:
Sunday, October 4, 2020

ನನ್ನೊಳಗಿಹ ನಾನು ನಾನೆಂಬ ಭಾವವ ನೀ - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

›
ನನ್ನೊಳಗಿಹ ನಾನು ನಾನೆಂಬ ಭಾವವ ನೀ ಕಾಣದಾದೆಯಾ ಗುರುವೇ ಇನ್ಯಾರ ಭಜಿಸಲಿ ನಾನು ಇದ ತ್ಯಜಿಸಿ ಬದುಕಲು ನೀ ಹೇಳೋ ಸಖರಾಯ ಪ್ರಭುವೇ| ಎಲ್ಲರೊಡಗೂಡಿ ನಿನ್ನ ಸೇವೆಯ ಮಾಡಲು ನಿನ...
1 comment:
Monday, September 28, 2020

ಮನವೆಂಬ ಮಲಿನ ಮಣ್ಣಿನೊಳು - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

›
ಮನವೆಂಬ ಮಲಿನ ಮಣ್ಣಿನೊಳು ಬಕುತಿಯಾ ಬೀಜ ಬಿತ್ತಿ ಶ್ರದ್ದೆಯಾ ನೀರೆರೆದು ಭಜಿಸುವೆನು ಗುರು ಕರುಣೆ ಎಂಬ ಸುಮವು ಉದಿಸಿ ನಿನ್ನ ಕಾರುಣ್ಯದ ಫಲ ನೀಡೋ ಗುರುದೇವ| ಅಲ್ಲ ಸಲ್ಲದ ...
1 comment:
Friday, September 25, 2020

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಜಗದೊಳಿಹ ಬಕುತರಲಿ ನಾನೇ ಮೂರ್ಖನೋ ನಿನ್ನ ಸೇವಿಸದೆ ಮರುಳನಾದೆನೋ ವಿದ ವಿಧದ ಬಕುತಿಯಾ ಮಾಡಿ ನಿನ್ನ ಪಡೆವರ ಕಂಡರೂ ಕಾಲ ಹರಣ ಮಾಡಿದೆನೋ| ಅಂದದಾ ಪಲ್ಲಕ್ಕಿಯಲಿ ಕುಳ್ಳಿರಿಸಿ...
1 comment:

ಏನು ಲೀಲೆಯೋ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಏನು ಲೀಲೆಯೋ ಗುರುವೇ ನಿನ್ನದು ಮರೆತು ನಡೆವಂತಿಲ್ಲ ಎಚ್ಚರಿಸುವೆ ಆನಂದದಾ ನಡುವೆ ಆತಂಕವಾ ತೋರಿ ನಗುತ ಕಷ್ಟ ಪರಿಹರಿಸುವೇ| ಮೆಲುದನಿಯ ನುಡಿಯ ಕೇಳಿ ಕೇಳದಂತೆ ನಟಿಸಿ ಎಲ್ಲವ...
1 comment:
Tuesday, September 15, 2020

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ ಆಸೆ ಆಮಿಷಗಳ ಸುಳಿಯಿಂದ ಹೊರಬರಲಾರೆ ಉದ್ದಾರ ಮಾಡೆನ್ನನು ಎನ್ನಲು ಎನ್ನ ನಾಲಗೆ ಮಲಿನವಾಗಿದೆ ಗುರುದೇವಾ| ಕಾಣುತಿಹದು ಕಾಮದಾಟವ ಮ...
1 comment:
Thursday, September 10, 2020

ಸೇವಕನಾಗುವೆನು ನಾನು ಎನ್ನ ಗುರುವಿನ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಸೇವಕನಾಗುವೆನು  ನಾನು ಎನ್ನ ಗುರುವಿನ ಪದಕಮಲ ಕಾಯ್ವ ಸೇವಕನಾಗುವೆನು ಸೇವೆಯ ಮಾಡುವೆನು ಗುರುವಿನ ಪಾದದೂಳಿಯ ಕಣವಾಗುವೆನು| ಎನ್ನ ಅಂತರಂಗದಿ ನೆಲೆ ನಿಲ್ಲೆನುತ ಬಕುತಿಯ ಕಾಯ...
1 comment:
Wednesday, September 9, 2020

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು ಜಗದೊಡೆಯ ಅವನು ತಡಮಾಡದೆ ಹರಸುವನು ಎಮ್ಮನು ಕರುಣಾಮಯ ಗುರುನಾಥನು| ತಾನಿರುವ ಅನುಭವವ ಕಾಣದಿರು ನೀಡುತ ಗುರುವು ಸಲಹುವನು  ನೆರಳಂತೆ ಹ...
1 comment:
Sunday, August 30, 2020

ಆಧ್ಯಾತ್ಮದ ಕೃಷಿಕ - ಶ್ರೀ. ಡಿ.ಎಂ.ಘನಶ್ಯಾಮ

›
1 comment:
Wednesday, August 19, 2020

ನಾನಲ್ಲ ನಾನಲ್ಲ ಗುರುವೇ ನಿನ್ನ ಬಕುತನು ನಾನಲ್ಲ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ನಾನಲ್ಲ ನಾನಲ್ಲ ಗುರುವೇ ನಿನ್ನ ಬಕುತನು ನಾನಲ್ಲ ಮನವ ಹಿಡಿಯಲಾರದೆ ನಾ ಸೋತು ಶರಣಾದೆನಲ್ಲ| ಕಾಮ ಕ್ರೋಧವೇ ಮೇಲಾಯಿತಲ್ಲ ಅಲ್ಪ ಸುಖದ ಆಸೆಯೇ ಹೆಚ್ಚಾಯಿತಲ್ಲ ಮುಸುಕು ಧರಿಸಿ...
1 comment:
Sunday, August 16, 2020

ಹರಣವಾಗಲಿ ಎನ್ನ ಗರ್ವವು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಹರಣವಾಗಲಿ ಎನ್ನ ಗರ್ವವು ನಿನ್ನ ಮರೆತು ಮೆರೆಯುತಿಹೆ ನಾನಿಲ್ಲಿ ಬರಲಿ ಎನ್ನ ಮನಕೆ ನಿನ್ನ ಸ್ಮರಣೆಯು ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲಿ| ಯಾರಗೊಡವೆ ಎನಗೆ ಬೇಡ ನೀಡೆನಗೆ ...
1 comment:
Thursday, August 13, 2020

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ ಗುರುವೇ ನಿನ್ನ ಒಲುಮೆಗೆ ನಿನ್ನಿಷ್ಟದ ಪೂಜೆ ಎನಗೊಲಿದಿಲ್ಲವೋ ಮನ್ನಿಸೋ ಸಖರಾಯ ಪ್ರಭುವೇ| ಇಷ್ಟ ದೇವನು ನೀನು ಎನ್ನ ಕಷ್ಟಗಳ ದೂರ ...
1 comment:
Sunday, July 26, 2020

ಎಂಥಾ ವೈಭವವೋ ಬಲು ಆನಂದವೋ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಎಂಥಾ ವೈಭವವೋ ಬಲು ಆನಂದವೋ ಕೈಲಾಸದರೆಗಿಳಿದೆದೆಯೋ  ಧರೆಗಿಳಿದ ಮಹಾದೇವನೋ ಗುರುವು  ಸಖರಾಯಪುರದವಾಸನೋ| ಬೃಂದಾವನವೋ ಅದು ನಿಜ ಬಕುತರ ನೆಮ್ಮದಿಯ ತಾಣವೋ ಹಸಿರು ತುಂಬುದೆಯೋ ...
1 comment:
Sunday, July 19, 2020

ಮೌನವಾಗಿರದ ಮನವು ನಿನ್ನ ನಾಮ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಮೌನವಾಗಿರದ ಮನವು ನಿನ್ನ ನಾಮ ಜಪಿಸದಲೇ ಕೊರಗಿಹುದು ಮಾಡಿದ ಕರ್ಮಗಳ ನೆನೆ ನೆನೆದು ಎನ್ನ ಹೃದಯ ಭಾರವಾಗಿಹುದು ಗುರುವೇ| ಬೆಳಕ ಕಾಣುವ ಹಂಬಲದಿ ಕತ್ತಲೆಯೊಳು ನಿನ್ನ ನುಡಿ ಕೇ...
1 comment:

ಇನ್ನೆಷ್ಟು ಹಾಡಲಿ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಇನ್ನೆಷ್ಟು ಹಾಡಲಿ ಗುರುವೇ ನಿನಗಿಷ್ಟವಾದ ಪದಗಳಲಿ ಇನ್ನೆಷ್ಟು ಬೇಡಲಿ ಪ್ರಭುವೇ ನೀ ಒಪ್ಪುವ ಭಕುತಿಯ ವಿಧದಲಿ| ನೀಡಿದೆ ಮತಿಯ ನೀನು ಪದಗಳಲಿ ಪೂಜಿಸುವ ಪರಿಯ ಎನ್ನ ಮನದಲಿ ನ...
1 comment:
Tuesday, July 14, 2020

ಸದ್ಗುರು ಶ್ರೀ ವೆಂಕಟಾಚಲ ಅಷ್ಟೋತ್ತರ ಶತನಾಮಾವಳಿ - ಸಂಗ್ರಹ: ಶ್ರೀ. ಬಿ.ಎಸ್ .ರಾಮಕೃಷ್ಣ , ಸಂಸ್ಕೃತ ಪ್ರಾಧ್ಯಾಪಕರು ಗಾಯನ: ಡಾ. ಶ್ರೀನಿವಾಸ್, ಬೆಂಗಳೂರು

›
1 comment:

ಸದ್ಗುರು ಶ್ರೀ ವೆಂಕಟಾಚಲ ಅಷ್ಟೋತ್ತರ ಶತನಾಮಾವಳಿ - ಸಂಗ್ರಹ: ಶ್ರೀ. ಬಿ.ಎಸ್ .ರಾಮಕೃಷ್ಣ , ಸಂಸ್ಕೃತ ಪ್ರಾಧ್ಯಾಪಕರು ಗಾಯನ: ಡಾ. ಶ್ರೀನಿವಾಸ್, ಬೆಂಗಳೂರು

›
Monday, July 13, 2020

ಮನದ ಮಂದಿರದಲಿ ನಿನ್ನ ಕುಳ್ಳಿರಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಮನದ  ಮಂದಿರದಲಿ ನಿನ್ನ ಕುಳ್ಳಿರಿಸಿ ಮುದದಿ ಭಜಿಸುವೆನು ಗುರುದೇವಾ ಅಂತರಂಗದ ಕದವ ತೆರೆದು ಒಳಗಣ್ಣ ತೆರೆಸಿ ಹರಸೋ ನನ್ನ ಮಹಾದೇವ| ಬಿರುಗಾಳಿಯಂತೆ ಬರುವ ಮನದ ಬಯಕೆಗಳ ಅಲೆಯ...
1 comment:

ಶ್ರೀ ವೆಂಕಟಾಚಲ ಅವಧೂತ ಸ್ತುತಿ - ರಚನೆ: ಶ್ರೀ ಸಾಯಿ ವರ್ಧನ , ಗಾಯನ: ವಿದೂಷಿ ಶ್ರೀಮತಿ. ರೇಖಾ ರವಿಶಂಕರ, ಮೈಸೂರು

›
ಗುಬ್ಬಿ ಚಿದಂಬರ ಆಶ್ರಮದ ವೇದಪಾಠ ಶಾಲೆಯ ಆಚಾರ್ಯರಾದ ಶ್ರೀ ಸಾಯಿ ವರ್ಧನ ( ಕಾವ್ಯ ನಾಮ:ಲಲಿತಸುತ , ಇವರು ಶ್ರೀ ವಿದ್ಯಾ ಉಪಸಕರು) - ಇವರು ಸಖರಾಯಪಟ್ಟಣ ವೆಂಕಟಾಚಲ ಅವಧೂ...
1 comment:
Friday, July 10, 2020

ಬರುವನೋ ಗುರುನಾಥ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಬರುವನೋ ಗುರುನಾಥ ಕರೆದಾಗ ನಿಮ್ಮ ಮನದ ಮನೆಯೊಳಗೆ ನಿಲ್ಲುವನೋ ಮನೆಯೊಳಗೂ ಹೊರಗೂ ಭಾವ ಶುದ್ದಿ ತುಂಬಿ ಬೇಡಿದಾಗ| ಮಂತ್ರ ತಂತ್ರ ಕೇಳಲೊಲ್ಲ ಅವ ನಿರಂತರ ಭಜಿಸಿರೆ ಸುಲಭದಿ ದೊ...
1 comment:
Thursday, July 9, 2020

ಎಂಥಾ ಭಕುತನೋ ನಾನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎಂಥಾ ಭಕುತನೋ ನಾನು ಬರೀ ಪದಗಳಲೇ ನಿನ್ನ  ಪೂಜಿಸಿಹೆನೋ ನಿಜ ಭಕುತಿ ಮಾಡಲಿಲ್ಲ ನಾನು ಬೇಡುವುದೆಲ್ಲಾ ನೀಡು ಎನುತಿಹೆನೋ| ಅಭಿಷೇಕ ಮಾಡಲಿಲ್ಲ ನಾನು ಧೂಪ ದೀಪ ತೋರದೇ ಬರಿಗೈಲ...
1 comment:
Saturday, July 4, 2020

ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ ಕಂಡಿರೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ  ಕಂಡಿರೇ ಸಖರಾಯಪುರವೆಂಬ ದಿವ್ಯ ಸನ್ನಿಧಿಯೊಳು ನೆಲೆಸಿಹ  ಮಹಾದೇವನ ಕಂಡಿರೇ| ಗುರುನಾಥನೆನ್ನುವರು ಭಕುತರು ಸದ್ಗುರುಮಹಾರಾಜನೆಂದ...
1 comment:

ಮಧುರ ಮಧುರ ಅತೀ ಮಧುರವೋ ನಿನ್ನ ನಾಮದಾ ಸವಿಯೋ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಮಧುರ ಮಧುರ ಅತೀ ಮಧುರವೋ ನಿನ್ನ ನಾಮದಾ ಸವಿಯೋ ದಿವ್ಯ ಔಷಧವೋ ಬೇಡಿ ಬಂದ ನೊಂದ ಮನಕೆ ಅದು ಅಮೃತವೋ| ದಿವ್ಯ ದಿವ್ಯವೋ ತುಂಬಿದ ಭಕುತರ ಸಭೆಯೊಳು ನಿನ್ನ ದರುಷನವೋ ಒಂದೇ ಒಂದು...
1 comment:
Thursday, July 2, 2020

ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

›
ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ ಆಡುವ ಮಾತುಗಳಲಿ ನಿತ್ಯ ನಿನ್ನ ಚರಿತವೇ ಕೇಳಿ ಬರಲಿ ಪ್ರಭುವೇ| ನಾ ಗಳಿಸುವ ನಿತ್ಯ ಜೀವನದ ಕೂಳು ನಿನ್ನ ನಾಮ ಜಪಿಸಿದ...
1 comment:
Sunday, June 28, 2020

ಬೇಡುವ ಬಕುತನ ಮನದಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಬೇಡುವ ಬಕುತನ ಮನದಲಿ ಮೂಡುವ ಬಯಕೆಗೆ ಕೊನೆಯುಂಟೆ ಬಾವಿಕ ಬಕುತನ ಸಲಹುವ ಗುರವೇ ನಿನ್ನ ಲೀಲೆಗೆ ಮಿತಿಯುಂಟೇ| ಎಲ್ಲೆಲ್ಲೋ ಅಲೆದು ನೀನೇ ಗತಿಯೆಂದು ಬೇಡುತಿಹ ಎನ್ನನು ದೂರಮಾಡ...
1 comment:
Wednesday, June 10, 2020

ಗುರುಕಥಾಸಾಗರ - ಜಪತಪಧ್ಯಾನ

›
ಶಿಷ್ಯ :- ಗುರುಗಳೇ ಜಪ ಎಂದರೇನು ? ಗುರುನಾಥ:- .......(ಮೌನ) ಶಿಷ್ಯ :- ಗುರುಗಳೇ ಜಪ ಎಂದರೇನು ?  ಗುರುನಾಥ:- .......(ಮೌನ) ಶಿಷ್ಯ :- ಗುರುಗಳೇ ಜಪ ಎಂದರೇನು ?ದಯವಿ...
1 comment:
Tuesday, June 9, 2020

ಎಲ್ಲೋ ಕಳೆದು ಹೋಗುತಿಹ ಮನವನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎಲ್ಲೋ ಕಳೆದು ಹೋಗುತಿಹ ಮನವನು ನಿನ್ನ ನೆನೆವ ಬುದ್ದಿ ನೀಡಿ ಸರಿಮಾಡೋ ಇನ್ನ್ಯಾರೋ ಬದುಕಿನಲಿ ಮನವ ತೂರಿಸದೆ ಎನ್ನ ಮನವ ಸರಿಮಾಡೋ ಗುರುನಾಥ. ಬಕುತಿಯೆಂದರೆ ಅರಿಯದ ಮೂಡತ್ಮ ...
1 comment:
Monday, May 25, 2020

ನಾನು ಬಕುತನೂ ಅಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ನಾನು ಬಕುತನೂ ಅಲ್ಲ ನಿನ್ನ ಬೇಡುವ ಪರಿಯ ಅರಿತವನೂ ಅಲ್ಲ ಬರೀ ಮಾತುಗಳಲಿ ನಿನ್ನ ಪೂಜಿಸಿ ನಿಜ ಬಕುತನೆಂದೆನಲ್ಲ ಗುರುವೇ| ಮನಸಿನಾಳದ ಭಾವನೆಗಳ ಹೊಡೆದಾಟದಿ ಮಂಕುಹಿಡಿದು ನಿನ...
1 comment:
Sunday, May 17, 2020

ಎಲ್ಲಿ ನೋಡಲಿ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಎಲ್ಲಿ ನೋಡಲಿ ಗುರುವೇ ಸದಾ ನಿನ್ನ ಇರುವನ್ನೇ ಕಾಣುತಿಹೆನು ಏನಾದರೂ ಕೇಳುತಿಹನೆಂದರೆ ಪ್ರಭುವೇ ಅದು ನಿನ್ನ ನಾಮವ ಹೊರತು ಬೇರೇನನು | ಕಣ್ಣು ಮುಚ್ಚಿದೊಡೆ ನಿನ್ನ ಬೃಂದಾವನದ...
1 comment:

ಸಕಲವೂ ಗುರುವೇ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

›
!! *ಸಕಲವೂ ಗುರುವೇ* !! ನಮ್ಮೊಳು ನೀವಿರಲು  ನಿಮ್ಮೊಳು ಜಗವಿರಲು ಭಯದಾ ಮಾತೇಕೆ !! ೧ !! ಅರಿವನು ನೀ ನೀಡಲು ಅಕ್ಷರವ ನೀ ಬರೆಸಲು ಅಜ್ಞಾನದಾ ಭ್ರಮೆಯೇಕೆ !! ೨ !! ಮಾತನು...
1 comment:
Saturday, May 16, 2020

ಕಾಣದಾಗಿದೆ ಬದುಕು ನಡೆಸುವ ದಾರಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

›
ಕಾಣದಾಗಿದೆ ಬದುಕು ನಡೆಸುವ ದಾರಿ ನಿನ್ನ ನಾಮ ಮರೆತು ಗುರುವೇ ಭಾರವಾಗಿದೆ ಮನಸು ನಿನ್ನ ನಾಮ ಭಜಿಸದೆ ಮನ್ನಿಸೋ  ಸಖರಾಯಧೀಶ  ಪ್ರಭುವೇ|   ಎಷ್ಟು ಬೇಡುವುದೋ ಗುರುವೇ ಎನ್ನ ...
1 comment:
›
Home
View web version
Powered by Blogger.