ಗುರುನಾಥ ಸ್ತೋತ್ರ ಕುಸುಮಾಂಜಲಿ
ಚಿತ್ತದೃಢತಾಂ ಜಗತಿ
ಪ್ರಯಚ್ಛ ಮಮಾತ್ಮಬಂಧೋ ।
ಪರಾವಿದ್ಯಾಮಧಿಗಂತುಂ
ಆತ್ಮಜ್ಞಾನಮವಗಂತುಮ್ ।।
ಹೇ ಸದ್ಗುರುವೇ..ಆತ್ಮಬಂಧುವೇ..ಪಾರಮಾರ್ಥಿಕ ವಿದ್ಯೆಯನ್ನು ಕಲಿಯಲು..ಸೋಹಂ ಎಂಬ ಆತ್ಮಜ್ಞಾನವನ್ನು ಪಡೆಯಲು ಮನೋದೃಢತೆಯನ್ನು ದಯಪಾಲಿಸು..ಗುರುವೇ ಕರುಣಿಸು...
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
No comments:
Post a Comment