ಒಟ್ಟು ನೋಟಗಳು

238922

Thursday, December 21, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೨೦
ಸಂಗ್ರಹ : ಅಂಬಾಸುತ 

ಲೌಕಿಕ ಜಂಜಾಟಗಳಿಂದ ಬೇಸತ್ತು ಹೋಗಿ ಸನ್ಯಾಸಶ್ರಮ ಸ್ವೀಕಾರ ಮಾಡಲು ಅಪ್ಪಣೆ ಕೇಳಲು ಹೋದ ಯುವಕನಿಗೆ "ಏನಯ್ಯ ಸನ್ಯಾಸ ತಗೊಬೇಕು ಅಂತಿದೀಯಾ, ತಗಳೋಕೆ ಸನ್ಯಾಸ ಅಂದ್ರೆ ಏನು ಅನ್ಕೊಂಡಿದ್ದೀಯಾ, ಸನ್ಯಾಸ ಅಂದ್ರೆ ಎಲ್ಲವನ್ನೂ ಬಿಡೋದು ಕಣಯ್ಯಾ, ಅಲ್ಲಿ ಮನಸ್ಸಿಗೆ ಖಾವಿ ಹಾಕೋಬೇಕು, ಮೈಗಲ್ಲ, ಆ ಪಕ್ವತೆ ನಿನಗಿನ್ನೂ ಬಂದಿಲ್ಲ, ಬಂದಾಗ ನಾನೇ ಹೇಳ್ತೀನಿ ಈಗ ಮನೆಗೆ ಹೋಗು" ಎಂದು ಹೇಳಿ ಕಳುಹಿಸಿದವರು - ಅವಧೂತರು

No comments:

Post a Comment