ಒಟ್ಟು ನೋಟಗಳು

238896

Tuesday, November 21, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೯
ಸಂಗ್ರಹ : ಅಂಬಾಸುತ 


ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಾತ್ವಿಕ ಗುರುಭಕ್ತ ದಂಪತಿಗಳು ಯುಗಾದಿ ಹಬ್ಬದ ಹಿಂದಿನ ದಿನ ಗುರುನಿವಾಸಕ್ಕೆ ತೆರಳಿ, ಗುರುದರ್ಶನ ಮುಗಿಸಿ ಹೊರಡುವಾಗ, ಯಾವ ವಿಚಾರವನ್ನೂ ಹೇಳಿ ಕೇಳಿ ಮಾಡದೆ ಮಾರನೇ ದಿನ ಹಬ್ಬಕ್ಕೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಅಂದರೆ ಮಾವಿನ ಎಲೆ, ಬೇವಿನ ಎಲೆ, ರಂಗೋಲಿ ಹಾಗು ಹಬ್ಬದಡಿಗೆಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಜೊತೆಗಿರಿಸಿ ಕಾರಿನಲ್ಲಿ ಕಳುಹಿಸಿಕೊಟ್ಟರು - ಅವಧೂತರು. 

No comments:

Post a Comment