ಒಟ್ಟು ನೋಟಗಳು

238896

Sunday, November 26, 2017

ಅವಧೂತ - ಅಸಮಾನ್ಯ - ಅಪ್ರಮೇಯ - ೧೫
ಸಂಗ್ರಹ : ಅಂಬಾಸುತ 


ಶ್ರೀಶಂಕರ ಜಯಂತಿಯ ಸಾಮೂಹಿಕ ಉಪನಯನಕ್ಕಾಗಿ ಗುರು ಸನ್ನಿಧಾನವೊಂದರಲ್ಲಿ  ೭-೮ ಮಹಿಳೆಯರು ಸುಮಾರು ೪೦೦ ರಿಂದ ೫೦೦ ಜೊತೆ ಪುರಿಉಂಡೆ ಮತ್ತು ಚಕ್ಲಿ ಬಾಗಿನಗಳನ್ನು ಮಾಡುತ್ತಿದ್ದರು. ಎಲ್ಲಾ ಮುಗಿದು ಸಾಯಂಕಾಲ ಪುರಿ ಚೀಲವನ್ನು ನೋಡಲಾಗಿ ತಂದಷ್ಟೇ ಪುರಿ ಚೀಲದಲ್ಲಿದ್ದುದು ಅಲ್ಲಿದ್ದ ಗುರುಭಕ್ತರಿಗೆ ಗುರುಗಳ ಮಹಿಮೆಯ ಅರಿವನ್ನು ಮೂಡಿಸಿತ್ತು.ಈ ಘಟನೆಗೆ ಕಾರಣವಾದದ್ದು ಬಾಗಿನಗಳನ್ನು ಮಾಡುವಾಗ ಗುರುಭಕ್ತರು ಮಾಡುತ್ತಿದ್ದ ಅವಧೂತ ಗುರುವರೇಣ್ಯರ ನಾಮಸ್ಮರಣೆ.

No comments:

Post a Comment