ಒಟ್ಟು ನೋಟಗಳು

Monday, July 13, 2020

ಶ್ರೀ ವೆಂಕಟಾಚಲ ಅವಧೂತ ಸ್ತುತಿ - ರಚನೆ: ಶ್ರೀ ಸಾಯಿ ವರ್ಧನ , ಗಾಯನ: ವಿದೂಷಿ ಶ್ರೀಮತಿ. ರೇಖಾ ರವಿಶಂಕರ, ಮೈಸೂರು

ಗುಬ್ಬಿ ಚಿದಂಬರ ಆಶ್ರಮದ ವೇದಪಾಠ ಶಾಲೆಯ ಆಚಾರ್ಯರಾದ ಶ್ರೀ ಸಾಯಿ ವರ್ಧನ ( ಕಾವ್ಯ ನಾಮ:ಲಲಿತಸುತ , ಇವರು ಶ್ರೀ ವಿದ್ಯಾ ಉಪಸಕರು) - ಇವರು ಸಖರಾಯಪಟ್ಟಣ ವೆಂಕಟಾಚಲ ಅವಧೂತರ  ಕುರಿತು ಮಾಡಿರುವ ಸ್ತುತಿ, ಗಾಯನ: ಶ್ರೀಮತಿ. ರೇಖಾ ರವಿಶಂಕರ, ಮೈಸೂರು  - ವಿಡಿಯೋ ಕೃಪೆ: ಶ್ರೀಮತಿ. ಹೇಮಾ, ಬೆಂಗಳೂರು 

ಪಂಕಜಾಸನ ಫಾಲಲೋಚನ ಪಕ್ಷಿವಾಹನ ಸನ್ನಿಭಂ
ಚಂದ್ರಶೇಖರ ಭಾರತೀ ಗುರು ಪಾದ ಪಂಕಜ ಪೂಜಕಮ್
ಸದ್ಗುರುಂ  ಸಖರಾಯಪತ್ತನ ವಾಸಿನಂ ಕರುಣಾಕರಂ
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್ 

ಚಿತ್ತಶೋಧಕ ಮುಕ್ತಿದಾಯಕ ಹಂಸನಾಮಕ ಸದ್ಗುರುಂ 
ಆಶ್ರಿತಾಖಿಲ ಭಕ್ತಸಂಘ ಸಮಸ್ತಪಾಪ ನಿಬರ್ಹಣಂ
ವಾಂಛಿತಾರ್ಥಫಲ ಪ್ರದಾಯಕ ಪಾವನಾಂಘ್ರಿ ಸರೋರುಹಮ್
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್ 

ಸುಸ್ಮಿತಾನನಮಚ್ಯುತಂ ಮಮ ಚಿತ್ತಪದ್ಮ ದಿವಾಕರಂ
ಲೀಲಯಾ ಧೃತ ದೇಹಿನಂ ಮಮ ಕರ್ಮಬಂಧ ವಿಮೋಚಕಮ್
ಶ್ರೀ ಗುರುಂ ಕರಣಾಲಯಂ ಲಲಿತಾಸುತಾರ್ತಿ ನಿವಾರಣಂ
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್


1 comment:

  1. Shri Venkatachala Gurubyon namaha.
    Samasta janaganakke nimma aashirvaada haagu krupe erali. Hari om tatsat.

    ReplyDelete