ಒಟ್ಟು ನೋಟಗಳು

Wednesday, November 18, 2020

ಶ್ರೀ ಸದ್ಗುರು ಮಹಿಮೆ ಗ್ರಂಥ ದೊರೆಯುವ ಸ್ಥಳ

ಆತ್ಮೀಯ ಗುರು ಬಂಧುಗಳೆ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ. ವೆಂಕಟಾಚಲ ಅವಧೂತರ ದಿವ್ಯ ಮಹಿಮೆಗಳನ್ನು ಒಳಗೊಂಡ  "ಸದ್ಗುರು ಮಹಿಮೆ" ಉದ್ಗ್ರಂಥವು ಈಗ ಬೆಂಗಳೂರಿನ ಚಾಮರಾಜಪೇಟೆಯ ವೇದಾಂತ ಬುಕ್ ಹೌಸ್ ನಲ್ಲಿ ಲಭ್ಯವಿದೆ. ಪುಸ್ತಕದ ಬೆಲೆಯನ್ನು 300 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಆಸಕ್ತ ಗುರು ಬಂಧುಗಳು ಗ್ರಂಥವನ್ನು ವೇದಾಂತ ಬುಕ್ ಹೌಸ್ ನಿಂದ  ಖರೀದಿಸಬಹುದು.

1 comment:

  1. Guru Venkatachala Avara paadagalige nanna bhakti poorvaka namanagalu. Hari om tatsat.

    ReplyDelete