ಒಟ್ಟು ನೋಟಗಳು

Saturday, November 12, 2016

"ಶರಣಂ ಪ್ರಪದ್ಯೆ" ಕನ್ನಡ ಧ್ವನಿ  ಸುರಳಿ ಲೋಕಾರ್ಪಣೆ 


ಕರ್ನಾಟಕದ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ.ವೆಂಕಟಾಚಲ ಅವಧೂತರನ್ನು ಕುರಿತ ಕನ್ನಡ ಭಜನೆಗಳ ಸಂಗ್ರಹವನ್ನು ಒಳಗೊಂಡಿರುವ ಎರಡು ಧ್ವನಿಸುರಳಿಗಳು ಇದೇ ತಿಂಗಳ 6ನೇ ನವೆಂಬರ್ 2016, ಭಾನುವಾರದಂದು ಬಾಣಾವರದ ವೇದಿಕೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಲೋಕಾರ್ಪಣೆಗೊಂಡಿತು. 


ಈ ಧ್ವನಿ ಸುರಳಿಗಳನ್ನು ಕರ್ನಾಟಕದ ಕರ್ಕಿಹಳ್ಳಿಯ ಸುಪ್ರಸಿದ್ಧ ಗುರುಗಳಾದ ಶ್ರೀ.ಸುರೇಶ ಬಾಬು ಪಾಟೀಲ್, ಹುಬ್ಬಳ್ಳಿಯ  ಪ್ರಣವಾನಂದ ತೀರ್ಥ ಮತ್ತು ಉಜ್ಜಯಿನಿಯ ನಾಗಸಾಧುವಾದ ಶ್ರೀ.ಭರತ್ ಗಿರಿಯವರುಗಳು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು. 




ಶರಣಂ ಪ್ರಪದ್ಯೆ - ಭಾಗ 1 ಪಕ್ಷಿನೋಟ  



ಶರಣಂ ಪ್ರಪದ್ಯೆ - ಭಾಗ 2 ಪಕ್ಷಿನೋಟ 

ಈ ಸಂಗ್ರಹ ಯೋಗ್ಯ ಭಜನೆಯ ಧ್ವನಿ ಸುರಳಿಗಳನ್ನು  ಕೊಳ್ಳಲು ಆಸಕ್ತಿಯನ್ನು ಹೊಂದಿರುವ ಗುರು ಬಂಧುಗಳು ಈ ಕೆಳಕಂಡ ಗುರುನಾಥರ ಭಕ್ತರುಗಳನ್ನು ಸಂಪರ್ಕಿಸಬಹುದು. 

ಶ್ರೀಮತಿ. ಗೌರಿ ಕುಂಬ್ಳೆ  (ಬೆಂಗಳೂರು)            94481 00910
ಶ್ರೀ. ಮಿಥುನ್  (ಬೆಂಗಳೂರು)                       91642 78659
ಶ್ರೀ ಅಂಬಿಕಾ ಪ್ರಸಾದ್ (ಹಾಸನ)                   91645 81593
ಶ್ರೀಹರ್ಷ ಹರಿಹರಪುರ (ಹಾಸನ )                   89711 25996
ಶ್ರೀ ಪವನ್ ರುದ್ರಪಟ್ಟಣ (ಬೆಂಗಳೂರು)            89045 76192
ಶ್ರೀ ವಿನಯ್ ಆರ್.ಯು (ಮೈಸೂರು)               99007 41248


(ಕೃಪೆ: ಶ್ರೀಮತಿ. ಗೌರಿ ಕುಂಬ್ಳೆ, ಬೆಂಗಳೂರು)

No comments:

Post a Comment