ಒಟ್ಟು ನೋಟಗಳು

Monday, November 28, 2016

ಅರಕಲಗೂಡಿನಲ್ಲಿ ಮಾರ್ಗಶಿರ ಮಾಸದ ಅಖಂಡ ವೀಣಾ ಸದ್ಗುರು ನಾಮಸ್ಮರಣೆ ಕಾರ್ಯಕ್ರಮದ ಆಯೋಜನೆ 


ಮುಂದಿನ ತಿಂಗಳ ಅಂದರೆ 3-12-2016 (ಶನಿವಾರ) ಮತ್ತು  4-12-2016 (ಭಾನುವಾರ) ದಂದು ಹಾಸನ ಜಿಲ್ಲೆ, ಅರಕಲಗೂಡಿನ ಗುರುಬಂಧುಗಳಾದ ಶ್ರೀ.ಶಂಕರ್ ಅವರ ಸ್ವಗೃಹದಲ್ಲಿ ಮಾರ್ಗಶಿರ ಮಾಸದ ಅಖಂಡ ವೀಣಾ ಸದ್ಗುರು ನಾಮಸ್ಮರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಗುರುಬಂಧುಗಳಿಗೂ ಆಹ್ವಾನವಿದ್ದು ಆಸಕ್ತ ಗುರುಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. 

ಕಾರ್ಯಕ್ರಮ ನಡೆಯುವ ವಿಳಾಸ ಈ ಕೆಳಕಂಡಂತೆ ಇದೆ: 

ಶ್ರೀ.ಶಂಕರ್, 
ಮನೆ ಸಂಖ್ಯೆ: 32, ಕೆ.ಇ.ಬಿ. ರಸ್ತೆ, 
ಅರಕಲಗೂಡು, 
ಹಾಸನ ಜಿಲ್ಲೆ, ಕರ್ನಾಟಕ
ದೂರವಾಣಿ ಸಂಖ್ಯೆ : 89516 92648

No comments:

Post a Comment