ಅರಕಲಗೂಡಿನಲ್ಲಿ ಮಾರ್ಗಶಿರ ಮಾಸದ ಅಖಂಡ ವೀಣಾ ಸದ್ಗುರು ನಾಮಸ್ಮರಣೆ ಕಾರ್ಯಕ್ರಮದ ಆಯೋಜನೆ
ಮುಂದಿನ ತಿಂಗಳ ಅಂದರೆ 3-12-2016 (ಶನಿವಾರ) ಮತ್ತು 4-12-2016 (ಭಾನುವಾರ) ದಂದು ಹಾಸನ ಜಿಲ್ಲೆ, ಅರಕಲಗೂಡಿನ ಗುರುಬಂಧುಗಳಾದ ಶ್ರೀ.ಶಂಕರ್ ಅವರ ಸ್ವಗೃಹದಲ್ಲಿ ಮಾರ್ಗಶಿರ ಮಾಸದ ಅಖಂಡ ವೀಣಾ ಸದ್ಗುರು ನಾಮಸ್ಮರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಗುರುಬಂಧುಗಳಿಗೂ ಆಹ್ವಾನವಿದ್ದು ಆಸಕ್ತ ಗುರುಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮ ನಡೆಯುವ ವಿಳಾಸ ಈ ಕೆಳಕಂಡಂತೆ ಇದೆ:
ಶ್ರೀ.ಶಂಕರ್,
ಮನೆ ಸಂಖ್ಯೆ: 32, ಕೆ.ಇ.ಬಿ. ರಸ್ತೆ,
ಅರಕಲಗೂಡು,
ಹಾಸನ ಜಿಲ್ಲೆ, ಕರ್ನಾಟಕ
ದೂರವಾಣಿ ಸಂಖ್ಯೆ : 89516 92648
No comments:
Post a Comment